S2 EP- 29 : ವೈದ್ಯರು ವೃತವನ್ನಾಚರಿಸುವ ಕತೆ | The Doctrine of Doctors

ವೈದ್ಯರು ವೃತವನ್ನಾಚರಿಸುವ ಕತೆ ಮಲಯಾಳ ದೇಶದಲ್ಲಿ ಅಷ್ಟವೈದ್ಯರ್ ಆನೋ ವೈದ್ಯರಿದ್ದರು. ಇವರನ್ನು ಸಾಕ್ಷಾತ್ ಪರಶುರಾಮ ಕೇರಳಕ್ಕೆ ಕರೆದುಕೊಂಡು ಬಂದ್ರು ಅನ್ನೋ ಐತಿಹ್ಯವಿದೆ. ಈ ಕುಟುಂಬ ಅತಿ ಶೀಘ್ರ ಅಭಿವೃದ್ಧಿ ಹೊಂದಿತಂತೆ. ಆ ಕುಟುಂಬದ ವೈದ್ಯರ ವಿಶೇಷ ಗುಣಗಳು ಈ ಕತೆಯಲ್ಲಿವೆ. ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
Join the discussion