ಒಲ್ಲುನಾಡ್ ತಾಲೂಕಿನಲ್ಲಿ ಪ್ರಖ್ಯಾತ ವೈದ್ಯಕೀಯ ಕುಟುಂಬವೊಂದಿತ್ತು. ತಿರವಾಂಕೂರ್ ಸಂಸ್ಥಾನದ ರಾಜನಿಗೆ ಹೊಟ್ಟೆ ಖಾಯಿಲೆ ಕಾಣಿಸಿಕೊಂಡಿತು. ಈ ಕುಟುಂಬದ 14 ವರ್ಷದ ಹುಡುಗ ಖಾಯಿಲೆ ಗುಣಪಡಿಸಿ ಚಮತ್ಕಾರ ಮಾಡಿದ ನಂತ್ರ ಅವನ ಕುಟುಂಬದ ದಿಕ್ಕೇ ಬದಲಾಯ್ತು. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]