ಕೃಷ್ಣ ಅರ್ಜುನನಿಗೆ ಗೆಲುವಿನ ಭರವಸೆಯನ್ನು ನೆಡೋದಿಲ್ಲ. ಪ್ರಾಯಶಃ ಇದೇ ಕಾರಣಕ್ಕೆ ಸಾವಿನ ವಿಚಾರ ಆತನಿಗೆ ಕಾಡೋದಕ್ಕೆ ಪ್ರಾರಂಭ ಆಗುತ್ತೆ. ಕೃಷ್ಣ ಹೇಳಿದ 6 ಸಂಗತಿಗಳು ಮತ್ತು ಅದನ್ನರಿಯುವ ವಿಧಾನವನ್ನು ತಿಳಿದು ರೆಲಕ್ಷ ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.