ಮಹಾಭಾರತದ ಸುಂದರ ಕಥೆ ಇದು. ಕಲಿಯ ಕೋಪಕ್ಕೆ ಬಲಿಯಾಗಿ ರಾಜ್ಯ ಕೋಶಗಳನ್ನು ಕಳೆದುಕೊಂಡ ನಳ ಮಹಾರಾಜ, ಕೊನೆಗೆ ಹೆಂಡತಿಯಿಂದಲೂ ದೂರಾಗಿ ಕಾಡಿನಲ್ಲಿ ಪ್ರಯಣಿಸುತ್ತಿದ್ದ. ಆಗ ಸಿಕ್ಕ ವಿಷ ಸರ್ಪದಿಂದ ಕಚ್ಚಿಸಿಕೊಂಡು ಕುರೂಪಿಯಾದ.
ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]